ಉಪ್ಪಳ: ಹೃದಯ ಸಂಬಂಧ ರೋಗದಿಂದ ಬಳಲುತ್ತಿರುವ ಆಟೋ ಚಾಲಕರೋರ್ವರು ದಾನಿಗಳ ಸಹಾಯ ಹಸ್ತದ ನಿರೀಕ್ಷೆಯಲ್ಲಿದ್ದಾರೆ. ಉಪ್ಪಳ ಶಾಂತಿಗುರಿ ನಿವಾಸಿ ಹರಿದಾಸ್ ಶೆಟ್ಟಿ ಇದೀಗ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಚಿಕಿತ್ಸೆಗೆ 3 ಲಕ್ಷಕ್ಕಿಂತಲೂ ಅಧಿಕ ಹಣ ಬೇಕಾಗಿದೆ.
0 Comments