Ticker

6/recent/ticker-posts

ಹಿರಿಯ ಬಿಜೆಪಿ‌ ಮುಖಂಡ ಕಾಸರಗೋಡು ಕಡಪ್ಪುರಂ‌ ನಿವಾಸಿ ಜಿ.ಚಂದ್ರನ್ ನಿಧನ


 ಕಾಸರಗೋಡು: ಬಿಜೆಪಿ ಜಿಲ್ಲಾ ಸಮಿತಿಯ  ಕೋಶಾಧಿಕಾರಿ, ಜಿಲ್ಲಾ ಕಾರ್ಯದರ್ಶಿಯಾಗಿದ್ದ ಕಡಪ್ಪುರಂ‌‌ ನಿವಾಸಿ ಜಿ.ಚಂದ್ರನ್ ನಿಧನರಾದರು. ಕಾಸರಗೋಡು ಟೌನ್ ಬ್ಯಾಂಕ್ ನಿರ್ದೇಶಕ, ಪಯ್ಯನ್ನೂರು ಚೆಂಬಿಲ್ಯಂ ಪಡಿಞಾರ್ ತರವಾಡು ಅಧ್ಯಕ್ಷ ಮೊದಲಾದ ಹುದ್ದೆಗಳನ್ನು ಅಲಂಕರಿಸಿದ್ದ ಅವರು ಹಲವು ವರ್ಷಗಳ ಕಾಲ ವಿದೇಶಿ ಉದ್ಯೋಗಿಯಾಗಿದ್ದರು.  ಮೃತರು ಪತ್ನಿ ಸುಚಿತ್ರ, ಮಕ್ಕಳಾದ ವಿವೇಕ್ ಚಂದ್ರನ್, ವಿಜೇಶ್ ಚಂದ್ರನ್, ವಿಶಾಖ್ ಚಂದ್ರನ್, ಸೊಸೆ ನಿಮ್ಮಿ, ಸಹೋದರರಾದ ದಿವಾಕರನ್, ಗಣೇಶನ್, ರಾಮದಾಸ್ ಎಂಬಿವರನ್ನು ಅಗಲಿದ್ದಾರೆ

Post a Comment

0 Comments