Ticker

6/recent/ticker-posts

ಇಂದು ಸಹ ಬಿರುಸಿನ ಮಳೆ ಸಾಧ್ಯತೆ; ಕಾಸರಗೋಡು, ಕಣ್ಣೂರು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್


 ತಿರುವನಂತಪುರಂ: ಇಂದು (ಬುದವಾರ) ಸಹ ರಾಜ್ಯದ ವಿವಿದೆಡೆ ಅತೀ ತೀವ್ರ ಮಳೆ ಬರಲಿದೆಯೆಂದು ಕೇಂದ್ರ ಹವಾಮಾನ ಇಲಾಖೆ ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಕಾಸರಗೋಡು, ಕಣ್ಣೂರು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಆಲಪುಯ, ಎರ್ನಾಕುಲಂ, ತ್ರಿಶೂರ್, ಮಲಪ್ಪುರಂ, ಕೋಜಿಕ್ಕೋಡ್, ವಯನಾಡ್ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಆಗಿದೆ. ಗುಜರಾತ್ ಹಾಗೂ ಬಾಂಗ್ಲಾದೇಶ ಪರಿಸರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು ಕೇರಳ, ಕರ್ಣಾಟಕ ಸಹಿತ ದಕ್ಷಿಣ ಭಾರತದ ವಿವಿದೆಡೆ ಮಳೆ ತೀವ್ರಗೊಳ್ಳಲಿದೆ.‌ಮಳೆಯ ಜತೆ ಗಂಟೆಗೆ 50 ಕಿ.ಮೀಟರ್ ವೇಗದ ಗಾಳಿಯೂ ಬೀಸಲಿದೆ

Post a Comment

0 Comments