Ticker

6/recent/ticker-posts

ಆಲ್ ಇಂಡಿಯ ಕಾನ್ಫೆಡರೇಶನ್ ಆಫ್ ಎಸ್.ಸಿ/ಎಸ್.ಟಿ ಆರ್ಗನೈಸೇಶನ್ ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಮಹಾತ್ಮಾ ಅಯ್ಯಂಗಾಳಿ ಸ್ಮೃತಿ ದಿನಾಚರಣೆ


 ಕಾಸರಗೋಡು: ಆಲ್ ಇಂಡಿಯ ಕಾನ್ಫೆಡರೇಶನ್ ಆಫ್ SC/ST ಆರ್ಗನೈಸೇಶನ್ ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಮಹಾತ್ಮಾ ಅಯ್ಯಂಗಾಳಿಯವರ 84 ನೇ ಸ್ಮೃತಿದಿನ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಪುಷ್ಲಾರ್ಚನೆ, ಸಂಸ್ಮರಣಾ ಭಾಷಣ ನಡೆಯಿತು. ಲಕ್ಷ್ಮಣ ಪೆರಿಯಡ್ಕ ಅಧ್ಯಕ್ಷತೆ ವಹಿಸಿದರು. ಎನ್.ಬಾಬು ನೆಲ್ಲಿಕಟ್ಟೆ ಸಂಸ್ಮರಣಾ ಭಾಷಣ ಮಾಡಿದರು‌ ಆನಂದ ಕೆ.ಮವ್ವಾರು, ಶಂಕರ ದರ್ಬೆತ್ತಡ್ಕ, ರಾಮಪ್ಪ ಮಂಜೇಶ್ವರ, ವಸಂತ ಅಜಕ್ಕೋಡು, ಪೊನ್ನಪ್ಪನ್ ಅಮ್ಮಂಗೋಡು,ಗೋಪಾಲ ದರ್ಬೆತ್ತಡ್ಕ,ಪದ್ಮನಾಭ, ಗಣೇಶ ಸಿ.ಕೆ, ಚಂದ್ರ ಮುದಲಪಾರ ಮೊದಲಾದವರು ಮಾತನಾಡಿದರು

Post a Comment

0 Comments