Ticker

6/recent/ticker-posts

ವಿಶ್ವ ಹಿಂದು ಪರಿಷತ್ ಜಿಲ್ಲಾ ಕಾರ್ಯಾಗಾರ; ಮಾತೃಶಕ್ತಿ ಸಂಚಾಲಕಿ ಸತಿ ಕೋಡೋತ್ ದಿಕ್ಸೂಚಿ ಭಾಷಣ


 ಬದಿಯಡ್ಕ :- ವಿಹಿಂಪ ಜಿಲ್ಲಾ ಕಾರ್ಯಗಾರವು ಬದಿಯಡ್ಕ ಗಣೇಶ್ ಮಂದಿರದಲ್ಲಿ ವಿಹಿಂಪ ಜಿಲ್ಲಾ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಉಳುವಾನ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಮಾತೃಶಕ್ತಿ ವಿಭಾಗ ಸಂಚಾಲಕಿ ಸತಿ ಕೋಡೋತ್ ದಿಕ್ಸೂಚಿ ಭಾಷಣಗೈದರು. 


ವಿಹಿಂಪ ಜಿಲ್ಲಾ ಧರ್ಮರಕ್ಷಾ ಪ್ರಮುಖ್ ಕೃಷ್ಣ ಮುಳಿಯಾರ್, ಜಿಲ್ಲಾ ಸತ್ಸಂಗ್ ಪ್ರಮುಖ್ ಮಾಧವ ನಂಬೂದಿರಿ,ವಿಹಿಂಪ ಕಾರಡ್ಕ ಪ್ರಖಂಡ ಅಧ್ಯಕ್ಷ ಶಿವರಾಯ ಭಟ್ ಮುಳ್ಳೇರಿಯ, ಬದಿಯಡ್ಕ ಪ್ರಖಂಡ ಅಧ್ಯಕ್ಷ ಸುನೀಲ್ ಕಿನ್ನಿಮಾಣಿ, ಭಜರಂಗದಳ ಬದಿಯಡ್ಕ ಪ್ರಖಂಡ ಸಂಚಾಲಕ ಧನರಾಜ್ ಕಿನ್ನಿಮಾಣಿ ಎಂಬಿವರು ಮಾತನಾಡಿದರು. ಕಾರ್ಯಗಾರದಲ್ಲಿ  ಜಿಲ್ಲಾ, ಪ್ರಖಂಡ, ಖಂಡ ಪ್ರಮುಖರು ಭಾಗವಹಿಸಿದರು. ವಿಹಿಂಪ ಜಿಲ್ಲಾ ಕಾರ್ಯದರ್ಶಿ ಹರಿಪ್ರಸಾದ್ ಪುತ್ರಕಳ ಸ್ವಾಗತಿಸಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

Post a Comment

0 Comments