ಮಾಣಿಲ ; ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು. ಧರ್ಮದರ್ಶಿಗಳಾದ ಶ್ರೀಕೃಷ್ಣ ಗುರೂಜಿಯವರು ವಿದ್ಯಾರ್ಥಿಗಳಿಗೆ ಶುಭ ನುಡಿಗಳನ್ನು ನೀಡಿ ಪುಸ್ತಕ ವಿತರಿಸಿದರು , ಈ ಸಂದರ್ಭದಲ್ಲಿ ಕ್ಷೇತ್ರದ ಮೋಕ್ತೆಸರ ಎಂ.ಕೆ ಕುಕ್ಕಾಜೆ , ಜಗನ್ನಾಥ ರೈ ಕೆಳಗಿನಮನೆ , ತಾರಾನಾಥ ಕುಲಾಲ್ ಮೇಲ್ಕಾರ್, ವಿಶ್ವನಾಥ ಪೂಜಾರಿ ಕಲ್ಲಡ್ಕ , ಮಹಿಳಾ ಸಂಘದ ಅಧ್ಯಕ್ಷೆ ಅನುರಾಧ ಪಳನೀರು ಮತ್ತಿತರರು ಉಪಸ್ಥಿತರಿದ್ದರು.
ಕೀರ್ತನಾ ಪಳನೀರು ಸ್ವಾಗತಿಸಿ, ವಿನಯ ಕುಮಾರಿ ಕುಕ್ಕಾಜೆ ವಂದಿಸಿದರು .
0 Comments