Ticker

6/recent/ticker-posts

Ad Code

ಶೇಣಿ ಶ್ರೀ ಶಾಸ್ತಾವು, ರಕ್ತೇಶ್ವರಿ, ನಾಗ, ಗುಳಿಗ ಸಾನಿಧ್ಯದಲ್ಲಿ ವಾರ್ಷಿಕ ಪ್ರತಿಷ್ಠಾ ದಿನಾಚರಣೆ

 

ಪೆರ್ಲ : ಶೇಣಿ ಶ್ರೀ ಶಾಸ್ತಾವು, ರಕ್ತೇಶ್ವರಿ, ನಾಗ, ಗುಳಿಗ ಸಾನಿಧ್ಯದಲ್ಲಿ ವರ್ಷಂಪ್ರತಿ ನಡೆಯುವ ವಾರ್ಷಿಕ ಪ್ರತಿಷ್ಠಾ ದಿನದ ಕಾರ್ಯಕ್ರಮ ಇಂದು ಜರಗಿತು. 

ಕುಂಟಾರು ಬ್ರಹ್ಮಶ್ರೀ ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ಮುಗು ಕ್ಷೇತ್ರದ ಅರ್ಚಕ ಮಹಾಬಲೇಶ್ವರ ಭಟ್ಟರ ನಿರ್ದೇಶನದಂತೆ  ನಡೆದ  ಕಾರ್ಯಕ್ರಮದಲ್ಲಿ  ಬೆಳಿಗ್ಗೆ ಗಣಪತಿ ಹೋಮ, ಬಳಿಕ ಶ್ರೀ ದೈವ ದೇವರುಗಳಿಗೆ ವಿಶೇಷ ತಂಬಿಲ ಸೇವೆ ನಡೆಯಿತು.


ಜಾಹೀರಾತು


Post a Comment

0 Comments