Ticker

6/recent/ticker-posts

ಬಂಟ್ವಾಳದಲ್ಲಿ ದುಷ್ಕರ್ಮಿಗಳಿಂದ ಪಿಕಪ್ ಚಾಲಕನ ಹತ್ಯೆ


 


ಮಂಗಳೂರು: ಬಂಟ್ವಾಳದಲ್ಲಿ ಅಪರಿಚಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ನಡೆಸಿದ ದಾಳಿಯಲ್ಲಿ ಓರ್ವ ಮೃತಪಟ್ಟ ಘಟನೆ   ಕುರಿಯಾಳ ಸಮೀಪದ ಕಾಂಬೋಡಿಯ ಇರಾಕೋಡಿ ಎಂಬಲ್ಲಿ  ನಡೆದಿದೆ.

 ಕೊಳತ್ತಮಜಲು ನಿವಾಸಿ, ಪಿಕಪ್ ಚಾಲಕ  ರಹೀಂ (35) (ಇಮ್ತಿಯಾಸ್) ಮೃತಪಟ್ಟರಾಗಿದ್ದಾರೆ. ಇವರ ಜತೆಗಿದ್ದ ಶಾಫಿ ಎಂಬವರು ಗಂಭೀರ ಗಾಯಗೊಂಡಿದ್ದಾರೆ. ಇವರನ್ನು ಬಂಟ್ವಾಳ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳವಾರ ಮದ್ಯಾಹ್ನ ಈ ಘಟನೆ ನಡೆದಿದೆ. ಪಿಕಪ್ ಚಾಲಕ ರಹೀಂ ಮನೆಯೊಂದರ ಬಳಿ‌ ಮರಳು ಇಳಿಸಿ ವಾಪಾಸಾಗುವ ವೇಳೆ ದುಷ್ಕರ್ಮಿಗಳಿಂದ ತಲ್ವಾರು ದಾಳಿ ನಡೆದಿದೆಯೆಂದು ತಿಳಿದು ಬಂದಿದೆ.

Post a Comment

0 Comments