Ticker

6/recent/ticker-posts

ಹೃದಯ ಸಂಬಂಧ ಖಾಯಿಲೆಯಿಂದ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ದಾಖಲಾಗಿರುವ ಆಟೋ ಚಾಲಕ; ದಾನಿಗಳ ಸಹಾಯ ಹಸ್ತದ ನಿರೀಕ್ಷೆಯಲ್ಲಿ ಬಡ ಕುಟುಂಬ


 ಉಪ್ಪಳ: ಹೃದಯ ಸಂಬಂಧ ರೋಗದಿಂದ ಬಳಲುತ್ತಿರುವ ಆಟೋ ಚಾಲಕರೋರ್ವರು   ದಾನಿಗಳ ಸಹಾಯ ಹಸ್ತದ ನಿರೀಕ್ಷೆಯಲ್ಲಿದ್ದಾರೆ. ಉಪ್ಪಳ ಶಾಂತಿಗುರಿ ನಿವಾಸಿ ಹರಿದಾಸ್ ಶೆಟ್ಟಿ ಇದೀಗ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ‌ ಇವರ ಚಿಕಿತ್ಸೆಗೆ  3 ಲಕ್ಷಕ್ಕಿಂತಲೂ ಅಧಿಕ ಹಣ ಬೇಕಾಗಿದೆ.



      ಅನಾರೋಗ್ಯ ‌ಪೀಡಿತ ಪತ್ನಿ, ಎರಡು ಹೆಣ್ಣು ಒಂದು ಗಂಡು ಮಕ್ಕಳ ಜತೆ  ಆಟೋ ಚಲಾಯಿಸಿ ಜೀವನ ನಡೆಸುತ್ತಿದ್ದ ಹರಿನಾಥ ಶೆಟ್ಟಿ ಯವರಿಗೆ ಹೃದಯ ಸಂಬಂಧ ಖಾಯಿಲೆ ಬಂದಿರುವುದು ಆ ಬಡ ಕುಟುಂಬಕ್ಕೆ ಬರಸಿಡಿಲಿನಂತಾಗಿದೆ. ಈ ಕುಟುಂಬದ ಕಣ್ಣೀರೊರೆಸಲು ದಾನಿಗಳ ಸಹಾಯ ಹಸ್ತದ ನಿರೀಕ್ಷೆಯಲ್ಲಿದ್ದಾರೆ ಆ‌ ಕುಟುಂಬ.

Post a Comment

0 Comments