Ticker

6/recent/ticker-posts

ಅಹಮ್ಮದಾಬಾದ್ ವಿಮಾನ ದುರಂತ; ಮನೆಗೆ ತಲುಪಿದ ರಂಜಿತಾಳ ಮೃತದೇಹ, ಇಂದು ಸಂಜೆ ಅಂತ್ಯ ಸಂಸ್ಕಾರ


 ತಿರುವನಂತಪುರಂ: ಅಹಮ್ಮದಾಬಾದ್ ವಿಮಾನ ದುರಂತದಲ್ಲಿ ಮೃತಪಟ್ಟ ಕೇರಳದ ರಂಜಿತಾಳ ಮೃತದೇಹ ಇಂದು ಊರಿಗೆ ತರಲಾಯಿತು. ಇಂದು ಬೆಳಗ್ಗೆ 7 ಗಂಟೆಗೆ ತಿರುವನಂತಪುರಂ ವಿಮಾನ ನಿಲ್ದಾಣಕ್ಕೆ ತಲುಪಿದ ರಂಜಿತಾಳ ಮೃತದೇಹವನ್ನು ರಾಜ್ಯ ಸರಕಾರದ ಪ್ರತಿನಿಧಿ, ವಿವಿದ ರಾಜಕೀಯ ಪ್ರತಿನಿಧಿಗಳು ಸ್ವೀಕರಿಸಿದರು. ಅನಂತರ ಹುಟ್ಟೂರಾದ ಪತ್ತನಂತಿಟ್ಟಕ್ಕೆ ಕೊಂಡೊಯ್ಯಲಾಯಿತು. ಇಂದು 11 ಗಂಟೆಗೆ ರಂಜಿತಾ ಕಲಿತ ಶ್ರೀ ವಿವೇಕಾನಂದ ಶಾಲೆಯಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನ ನಡೆಯಲಿದೆ. ಅನಂತರ ಸಂಜೆ ನಾಲ್ಕು ಗಂಟೆಗೆ ಅಂತ್ಯ ಸಂಸ್ಕಾರ ನಡೆಯಲಿರುವುದು.

ರಂಜಿತಾಳ ಮೃತದೇಹವನ್ನು ಡಿ.ಎನ್.ಎ.ಪರೀಕ್ಷೆಯ ಮೂಲಕ ಗುರುತಿಸಲಾಗಿತ್ತು

Post a Comment

0 Comments