Ticker

6/recent/ticker-posts

Ad Code

ಬದಿಯಡ್ಕ ಪಂ.ಅಧ್ಯಕ್ಷ,ಉಪಾಧ್ಯಕ್ಣರಿಂದ ಎಡನೀರು ಶ್ರೀಗಳ ಭೇಟಿ

 


ಬದಿಯಡ್ಕ : ಗ್ರಾಮ ಪಂಚಾಯತಿನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಡಳಿತ ಚುಕ್ಕಾಣಿಯನ್ನು ಹಿಡಿದ ಭಾರತೀಯ ಜನತಾ ಪಕ್ಷದ ಡಿ ಶಂಕರ ಹಾಗೂ ಅಶ್ವಿನಿ ಮೊಳೆಯಾರು ಎಡನೀರು ಶ್ರೀ ಮಠಕ್ಕೆ ಭೇಟಿ ನೀಡಿ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳವರಿಂದ ಅನುಗ್ರಹ ಮಂತ್ರಾಕ್ಷತೆಯನ್ನು ಪಡೆದರು. ಬಿಜೆಪಿ ಸಂಘ ಪರಿವಾರದ ಮುಖಂಡರು ಈ ಸಂದರ್ಭ ಜತೆಗಿದ್ದರು.

Post a Comment

0 Comments