ಕಾಸರಗೋಡು ಪರಿಯಾರಂನಲ್ಲಿ ಯುಡಿಎಫ್ ಅಭ್ಯರ್ಥಿ ಮೇಲೆ ಸಿಪಿಎಂ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆಂದು ದೂರು ದಾಖಲಿಸಲಾಗಿದೆ. ಪರಿಯಾರಂ ಪಂಚಾಯತ್ನಲ್ಲಿ ಸಿಪಿಎಂನಿಂದ ಹಿಂಸಾಚಾರ ನಡೆದಿದೆ ಎಂದು ದೂರಲಾಗಿದೆ. ಇಲ್ಲಿನ 16 ನೇ ವಾರ್ಡ್ ಯುಡಿಎಫ್ ಅಭ್ಯರ್ಥಿ ಪಿವಿ ಸಜೀವನ್ ಮೇಲೆ ಪರಿಯಾರಂ ಪ್ರೌಢಶಾಲೆಯ ಎರಡನೇ ಬೂತ್ನಲ್ಲಿ ಹಲ್ಲೆ ನಡೆಸಲಾಗಿದೆ ಎಂದು ಯುಡಿಎಫ್ ಆರೋಪಿಸಿದೆ.

0 Comments