Ticker

6/recent/ticker-posts

ಬಂಬ್ರಾಣ ನಿವಾಸಿ, ನಾಯ್ಕಾಪಿನಲ್ಲಿ ವಾಸಿಸುವ ಸಂತೋಷ್(39) ಹೃದಯಾಘಾತದಿಂದ ನಿಧನ


 ಕುಂಬಳೆ: ಬಂಬ್ರಾಣ ನಿವಾಸಿ ಹಾಗೂ ಇದೀಗ ನಾಯ್ಕಾಪಿನಲ್ಲಿ ವಾಸಿಸುವ ಸಂತೋಷ್(39) ಹೃದಯಾಘಾತದಿಂದ ನಿಧನರಾದರು‌. ಇವರು ನಾರಾಯಣ- ಸರೋಜಿನಿ ದಂಪತಿಯ ಪುತ್ರ.ಮೃತರು ತಂದೆ, ತಾಯಿ, ಪತ್ನಿ ಶ್ರೀಜಾ, ಮಕ್ಕಳಾದ ನಿಹಾಲ್, ನಿರಾಗ್ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ. ಇವರು ಕುಂಬ್ಯ ನೂರು ವಿಲ್ಲು ಯುವಜನ ಸಂಘದ ಸಕ್ರಿಯ
 ಸದಸ್ಯರಾಗಿದ್ದರು.

Post a Comment

0 Comments