ಕುಂಬಳೆ: ಬಂಬ್ರಾಣ ನಿವಾಸಿ ಹಾಗೂ ಇದೀಗ ನಾಯ್ಕಾಪಿನಲ್ಲಿ ವಾಸಿಸುವ ಸಂತೋಷ್(39) ಹೃದಯಾಘಾತದಿಂದ ನಿಧನರಾದರು. ಇವರು ನಾರಾಯಣ- ಸರೋಜಿನಿ ದಂಪತಿಯ ಪುತ್ರ.ಮೃತರು ತಂದೆ, ತಾಯಿ, ಪತ್ನಿ ಶ್ರೀಜಾ, ಮಕ್ಕಳಾದ ನಿಹಾಲ್, ನಿರಾಗ್ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ. ಇವರು ಕುಂಬ್ಯ ನೂರು ವಿಲ್ಲು ಯುವಜನ ಸಂಘದ ಸಕ್ರಿಯ
ಸದಸ್ಯರಾಗಿದ್ದರು.
0 Comments