ಮಂಜೇಶ್ವರ; ಫಿಸಿಯೋಥೆರಪಿ ಯಲ್ಲಿ ಮಾಸ್ಟರ್ ಡಿಗ್ರಿ ಪೂರ್ತಿಗೊಳಿಸಿದ ಕುಬಣೂರು ನಿವಾಸಿ ಡಾ.ಅತುಲ್ಯ ಪಿ.ಕೆ ಅವರು ಯುನಿವರ್ಸಿಟಿ ಯಲ್ಲಿ ಪ್ರಥಮ ರಾಂಕ್ ಜೊತೆಗೆ ಚಿನ್ನದ ಪದಕ ಕ್ಕೆ ಅರ್ಹರಾಗಿದ್ದಾರೆ. ಇತ್ತೀಚಿಗೆ ಬೆಂಗಳೂರಿನ ನಿಮಾನ್ಸ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ ರಾಜೀವ್ ಗಾಂಧಿ ಯುನಿವರ್ಸಿಟಿ ಯ 27ನೇ ವಾರ್ಷಿಕ ಸಮಾರಂಭದಲ್ಲಿ ಇವರಿಗೆ ಚಿನ್ನದ ಪದಕ ಪ್ರದಾನಿಸಲಾಯಿತು.
ಇವರು ಕುಬಣೂರಿನ ಕೃಷ್ಣಯ್ಯ ಮತ್ತು ಪುಷ್ಪ ಕೆ ಎ ಅವರ ಪುತ್ರಿ. ಪ್ರಸ್ತುತ ತನಲ್ ಮಾಡೆಲ್ ಚೈಲ್ಡ್ ರಿಹಬಿಲೇಷನ್ ಸೆಂಟರ್ ಮುಳಿಯಾರ್ ಇಲ್ಲಿ ಕ್ಲಿನಿಕಲ್ ಫಿಸಿಯೋಥೆರಪಿಸ್ಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
0 Comments