ಉಪ್ಪಳ: ಕುಬಣೂರು ಸುವರ್ಣಗಿರಿ ಹೊಳೆಯ ಸೇತುವೆಯ ಕೆಳಭಾಗದಲ್ಲಿ ಭಾರೀ ಪ್ರಮಾಣದ ಕಸದ ರಾಶಿ ಮತ್ತು ಬೃಹತ್ ಗಾತ್ರದ ಮರದ ತುಂಡುಗಳು ನೀರಿನ ಹರಿವಿಗೆ ತಡೆಯಾಗಿದ್ದು..
ಅವುಗಳನ್ನು ಊರವರು, ಶ್ರೀರಾಮ ಯುವಕ ಕಲಾ ಮಂಡಳಿಯ ಸದಸ್ಯರು ಮತ್ತು ಅಗ್ನಿಶಾಮಕ ದಳದವರು ಸೇರಿ ತೆರವುಗೊಳಿಸಿದರು.
ಅವುಗಳನ್ನು ಊರವರು, ಶ್ರೀರಾಮ ಯುವಕ ಕಲಾ ಮಂಡಳಿಯ ಸದಸ್ಯರು ಮತ್ತು ಅಗ್ನಿಶಾಮಕ ದಳದವರು ಸೇರಿ ತೆರವುಗೊಳಿಸಿದರು.
ನವ ವಿದ್ಯುನ್ಮಾನ ಮಾಧ್ಯಮ ಲೋಕದಲ್ಲಿ ಅದ್ವಿತಿ ಎಂಟರ್ಟೈನ್ಮೆಂಟ್ ಪ್ರೈವೆಟ್ ಲಿಮಿಟೆಡ್ ಮಾಲಕತ್ವದಲ್ಲಿ ತನ್ನದೇ ಆದ ವಿಶೇಷ ಹೆಜ್ಜೆಯೊಂದಿಗೆ ಪಾದಾರ್ಪಣೆಗೈದಿರುವ 'ವಿಶೇಷ ಚಾನೆಲ್' ಎಂಬ ಜಾಲ ತಾಣವು ವೈವಿಧ್ಯಮಯ ಸುದ್ದಿ ಮಾಹಿತಿ, ವೈಶಿಷ್ಟ್ಯಮಯ ಅಂಕಣಗಳಿಗೆ ಪ್ರಾಮುಖ್ಯತೆ ನೀಡಿ ಕಾರ್ಯಾಚರಿಸುತ್ತಿದೆ. ಆರಂಭವಾದ ದಿನದಿಂದ ಇಂದಿನವರೆಗೆ ಫೇಸ್ ಬುಕ್, ವಾಟ್ಸಪ್ , ಯೂಟ್ಯೂಬ್, ಇನ್ಸ್ಟಾಗ್ರಾಂ ಹೀಗೆ ವಿವಿಧ ನವ ವಿದ್ಯುನ್ಮಾನ ಮೂಲಗಳಿಂದ ಸುಮಾರು ಎರಡು ಲಕ್ಷಕ್ಕೂ ಅಧಿಕ ಓದುಗರನ್ನು ಗಳಿಸಿಕೊಂಡಿದೆ. ಪ್ರತಿದಿನ ಸರಾಸರಿ ಸಾವಿರಾರು ಓದುಗರು ಈ ಜಾಲತಾಣವನ್ನು ಸಂದರ್ಶಿಸುತ್ತಿದ್ದು ದಿನೇ ದಿನೇ ಓದುಗರ ಸಂಖ್ಯೆಯಲ್ಲಿ ಪ್ರಗತಿ ಕಾಣುತ್ತಿದೆ.
0 Comments