Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ತಮ್ಮನ ಉತ್ತರಕ್ರಿಯೆ ಕಾರ್ಯಕ್ರಮಕ್ಕೆ ಆಗಮಿಸಿದ ಅಣ್ಣ ಹೃದಯಾಘಾತದಿಂದ ಮೃತ್ಯು

ಕಾಸರಗೋಡು :  ತಮ್ಮನ ಉತ್ತರಕ್ರಿಯೆಯ ನಡು‍ವೆಯೇ ಕುಸಿದುಬಿದ್ದು ಅಣ್ಣ ಮೃತಪಟ್ಟ ಘಟನೆ ನಡೆದಿದೆ. ತೃಕ್ಕರಿಪ್ಪುರ ಆಯಿಟ್ಟಿ ನಗರ ನಿವಾಸಿ ಎಂ. ಲಕ್ಷ್ಮಣ (68) ಮೃತಪಟ್ಟವರು. ತಮ್ಮ ಎಂ. ಗೋಪಾಲನ್ ಅವರ ಅಗಲಿಕೆಯ 12ನೇ ದಿನದ ಕಾರ್ಯಕ್ರಮಗಳಿಗಾಗಿ  ತೃಕ್ಕಣ್ಣಾಡ್ ಕ್ಷೇತ್ರಕ್ಕೆ ಲಕ್ಷ್ಮಣ್ ಮತ್ತು ಸಂಬಂಧಿಕರು ಆಗಮಿಸಿದ್ದರು. ಕ್ಷೇತ್ರದ ಹೊರಗೆ ಕಾರ್ಯಕ್ರಮಗಳು  ನಡೆಯುತ್ತಿದ್ದಾಗ ಲಕ್ಷ್ಮಣ್ ಕುಸಿದುಬಿದ್ದಿದ್ದಾರೆ. ತಕ್ಷಣವೇ ಅವರನ್ನು ಪಾಲಕ್ಕುನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು. ಮೃತರು ಪತ್ನಿ ಪಿ. ಸರಸ್ವತಿ, ಪುತ್ರಿ ಪಿ. ಲಜಿನಾ ಎಂಬಿವರನ್ನು ಅಗಲಿದ್ದಾರೆ.


ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್


https://www.instagram.com/visheshachannel/

https://www.facebook.com/profile.php?id=61572771802334

https://x.com/VisheshaC4541

https://www.linkedin.com/in/visheshachannel/

www.youtube.com/@VisheshaChannelofficial




#news #viral #blogger #viralnews #dailypost

Post a Comment

0 Comments

ಜಾಹೀರಾತು

Responsive Advertisement