ಕುಂಬಳೆ : ಐಟೆಕ್ ಟೆಕ್ನಿಕಲ್ ಇನ್ಸ್ಟಿಟ್ಯೂಟ್ ನಲ್ಲಿ ಓಣಂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕಡಲ ಸೃಷ್ಟಿ ಪಾಕ್ಷಿಕ ಪತ್ರಿಕೆಯ ಸಂಪಾದಕ ಕೆಬಿ ಸಂಜೀವ, ನವೀನ್ ಕಾಸರಗೋಡು, ವೈದ್ಯ ಗಣೇಶ ಅಲ್ಲದೆ ಎಲ್ಐಸಿಯ ಸಿಬ್ಬಂದಿಗಳಾದ ರೂಪಾ , ವಿದ್ಯಾ ರವರು ಆಗಮಿಸಿ ಶುಭ ಹಾರೈಸಿದರು. ಪ್ರಾಂಶುಪಾಲ ರವಿಮುಡಿ ಮಾರು ಸ್ವಾಗತಿಸಿ ಪ್ರಾಧ್ಯಾಪಕ ಜಿತೇಂದ್ರ ವಂದಿಸಿದರು.

0 Comments