ಬೇಳ: ಕೌಮುದಿ ಗ್ರಾಮೀಣ ನೇತ್ರಾಲಯವು 25 ವರ್ಷಗಳ ಯಶಸ್ವಿ ಸೇವೆಯ ನಿಮಿತ್ತ ರಜತ ಮಹೋತ್ಸವವನ್ನು ಆಚರಿಸುತ್ತಿದೆ.ಗ್ರಾಮೀಣ ಜನತೆಗೆ ಕೈಗೆಟುಕುವ ದೃಷ್ಟಿ ಸೇವೆಯನ್ನು ನಿರಂತರವಾಗಿ ಒದಗಿಸುತ್ತಿರುವ ಸಂಸ್ಥೆ ಇಂದು ಒಂದು ಮಹತ್ವದ ಮೈಲಿಗಲ್ಲು ತಲುಪಿದೆ.ದಿನಾಂಕ ಜೂನ್ 08 ಆದಿತ್ಯವಾರದಂದು ಕೌಮುದಿ ಗ್ರಾಮೀಣ ನೇತ್ರಾಲಯ ಕುಮಾರಮಂಗಲ, ಬೇಳದಲ್ಲಿ ಬೆಳಿಗ್ಗೆ 7.30 ರಿಂದ ಸತ್ಸಂಗ, ಸಭಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ದೊಂದಿಗೆ ಅಂದಿನ ಕಾರ್ಯಕ್ರಮವು ಮುಕ್ತಾಯಗೊಳ್ಳ ಲ್ಲಿದೆ. ಜೂನ್ 09 ಸೋಮವಾರದಂದು ಉಚಿತ ಕಣ್ಣು ತಪಾಸಣೆ ಶಿಬಿರವು ನಡೆಯಲ್ಲಿದೆ. ಸಭಾ ಕಾರ್ಯಕ್ರಮ ಆರಂಭ ಗೊಂಡ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಮುಕ್ತಾಯಗೊಳ್ಳಲ್ಲಿದೆ.
ಸಾಮಾಜಿಕದಾಯಿತ್ವವನ್ನು ನಿಭಾಯಿಸುತ್ತಾ ಸಾವಿರಾರು ಗ್ರಾಮೀಣರ ಜೀವನದಲ್ಲಿ ಬೆಳಕನ್ನು ತಂದ ಈ ಸಂಸ್ಥೆ ಮುಂದಿನ ದಶಕಗಳ ದೃಷ್ಟಿಕೋನವನ್ನು ಹಂಚಿಕೊಳ್ಳಲ್ಲಿದೆ. "ಕೌಮುದಿ ಗ್ರಾಮೀಣ ನೇತ್ರಾಲಯ- ಎಲ್ಲಾರಿಗೂ ದೃಷ್ಟಿ , ಗ್ರಾಮೀಣರಿಗೆ ಸಹಾನುಭೂತಿ".
0 Comments