Ticker

6/recent/ticker-posts

ಶೇಂದಿ ತೆಗೆಯುವ ಮಧ್ಯೆ ಮೂರ್ತೇದಾರ ಸಿಡಿಲು ಬಡಿದು ಮೃತ್ಯು


 ಶೇಂದಿ ತೆಗೆಯುವ ಮಧ್ಯೆ ಮೂರ್ತೇದಾರ ಸಿಡಿಲು ಬಡಿದು ಮೃತಪಟ್ಟ ಘಟನೆ ನಡೆದಿದೆ.ಕಣ್ಣೂರು ಆರಳಂ ಫಾರ್ಮಿನ ಶೇಂದಿ ಮೂರ್ತೇದಾರ ರಾಜೀವನ್(50) ಮೃತಪಟ್ಟ ವ್ಯಕ್ತಿ. ಇಂದು (ಗುರುವಾರ) ಮುಂಜಾನ ಈ ಘಟನೆ ನಡೆದಿದೆ.‌ಮೂರ್ತೆ ಕೆಲಸದ ನಂತರ ಮರದಡಿಯಲ್ಲಿ ಕುಳಿತಿದ್ದ ವೇಳೆ ಸಿಡಿಲು ಬಡಿದಿದೆ. ಜತೆಗಿದ್ದವರು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಪ್ರಾಣ ಉಳಿಸಲಾಗಲಿಲ್ಲ

Post a Comment

0 Comments