ಕರಾವಳಿಯಾದ್ಯಾಂತ ಇರುವ ವಿಶ್ವಕರ್ಮ ಕುಲ ಕ್ಷೇತ್ರ ಸಂದರ್ಶನದ ಚಾತುರ್ಮಾಸ್ಯ ವ್ರತ ಸಂಕಲ್ಪ ಯಾತ್ರೆ (ಜೂ.12 ) ಇಂದಿನಿಂದ ಆರಂಭವಾಗಲಿದೆ.
-ವೇಳಾಪಟ್ಟಿ-
*12/06/2025 ಗುರುವಾರ*
ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಪಂಚಸಿಂಹಾಸನ ಸರಸ್ವತೀ ಪೀಠ ಆನೆಗುಂದಿ ( ಬೆಳಿಗ್ಗೆ11.00)
*13/06/2025 ಶುಕ್ರವಾರ*
ಶ್ರೀ ಕಾಳಿಕಾಂಬಾ ದೇವಸ್ಥಾನ ಕೊಲಕಾಡಿ (ಬೆಳಿಗ್ಗೆ 9.30)
ಶ್ರೀ ನಾಲ್ಕೂರು ಪಂಜುರ್ಲಿ ದೈವಸ್ಥಾನ ಪಡುಪಣಂಬೂರು (ಬೆಳಿಗ್ಗೆ 10.30)
ಶ್ರೀ ದುರ್ಗಾ ಪರಮೇಶ್ವರಿ ವಿನಾಯಕ ಮಠ ಹಳೆಯಂಗಡಿ (ಬೆಳಿಗ್ಗೆ 11.00)
ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ ಮಂಗಳೂರು ( ಮದ್ಯಾಹ್ನ12.00)
*20/06/2025 ಶುಕ್ರವಾರ*
ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನ ಕಾರ್ಕಳ(ಬೆಳಿಗ್ಗೆ 10.00)
ಮೂಡುಬಿದಿರೆ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನ(ಮದ್ಯಾಹ್ನ12.00)
*27/06/2025 ಶುಕ್ರವಾರ*
ಶ್ರೀ ಕಾಳಿಕಾಂಬಾ ದೇವಸ್ಥಾನ ಉಪ್ರಳ್ಳಿ (ಬೆಳಿಗ್ಗೆ 10.00)
ಶ್ರೀ ಕಾಳಿಕಾಂಬಾ ದೇವಸ್ಥಾನ ಬಾರ್ಕೂರು ( ಮದ್ಯಾಹ್ನ12.00)
*29/06/2025 ಭಾನುವಾರ*
ಶ್ರೀ ಕಾಳಿಕಾಂಬಾ ದೇವಸ್ಥಾನ ಭಟ್ಕಳ (ಬೆಳಿಗ್ಗೆ 9.00)
ಶ್ರೀ ಕಾಳಿಕಾಂಬಾ ದೇವಸ್ಥಾನ ಗೋಕರ್ಣ ( ಮದ್ಯಾಹ್ನ12.00)
ಶ್ರೀ ಮಹಾಕಾಳಿ ದೇವಸ್ಥಾನ ಅಂಕೋಲಾ ( ಅಪರಾಹ್ನ3.00)
*30/06/2025 ಸೋಮವಾರ*
ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ ನವಿ ಮುಂಬಯಿ ( ಸಂಜೆ 5.00)
*03/07/2025 ಗುರುವಾರ*
ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನ ಕಟಪಾಡಿ (ಬೆಳಿಗ್ಗೆ 9.30)
ಶ್ರೀ ಕಾಳಿಕಾಂಬಾ ದೇವಸ್ಥಾನ ಕಾಪು (ಬೆಳಿಗ್ಗೆ11.00)
*06/07/2025 ಭಾನುವಾರ*
ನೆಲ್ಲಿಸ್ಥಳ ಶ್ರೀ ಕಾಳಿಕಾಂಬಾ ದೇವಸ್ಥಾನ ಕೋಟೆಕಾರು (ಬೆಳಿಗ್ಗೆ 9.30)
ಶ್ರೀ ಕಾಳಿಕಾ ಪರಮೇಶ್ವರಿ ದೇವಸ್ಥಾನ ಬಂಗ್ರಮಂಜೇಶ್ವರ (ಬೆಳಿಗ್ಗೆ10.00)
ಕಾರ್ಲೆ ಶ್ರೀಕಾಳಿಕಾಂಬಾ ದೇವಸ್ಥಾನ ಕುಂಬಳೆ ( ಬೆಳಿಗ್ಗೆ11.00)
ಶ್ರೀ ಕಾಳಿಕಾಂಬಾ ಮಠ ಮಧೂರು (ಮದ್ಯಾಹ್ನ 12.30)
ಶ್ರೀಮತ್ ಪರಶಿವ ವಿಶ್ವಕರ್ಮೇಶ್ವರ ದೇವಸ್ಥಾನ ಕಾಞಂಗಾಡ್ (ಅಪರಾಹ್ನ 3.00) ಸಮಾಪ್ತಿಗೊಳ್ಳಲಿದೆ.
0 Comments