Ticker

6/recent/ticker-posts

ವಿದ್ಯಾರ್ಥಿಗಳ ಟಿಕೆಟ್ ದರ ಹೆಚ್ಚಳ ಆಗ್ರಹಿಸಿ ರಾಜ್ಯದಲ್ಲಿ ಜುಲೈ 22 ರಿಂದ ಖಾಸಗಿ ಬಸ್ ಮುಷ್ಕರ, 8 ರಂದು ಒಂದು ದಿನ ಬಸ್ ಬಂದ್


 ತಿರುವನಂತಪುರಂ:  ವಿದ್ಯಾರ್ಥಿಗಳ ಟಿಕೆಟ್ ದರ 5 ರೂ.ಆಗಿ ಹೆಚ್ಚಿಸಬೇಕು ಎಂದು ಒತ್ತಾಯಿಸಿ ಕೇರಳದ ಖಾಸಗಿ ಬಸ್ ಮಾಲಕರು ಹೋರಾಟ ತೀವ್ರಗೊಳಿಸಲಿದ್ದಾರೆ. ಇದರ ಅಂಗವಾಗಿ ಜುಲೈ 22 ರಿಂದ ರಾಜ್ಯದ ಖಾಸಗಿ ಬಸ್ಸುಗಳು ಅನಿರ್ದಿಷ್ಟ ಕಾಲ ಮುಷ್ಕರ ನಡೆಸಲಿದೆ. ಇದರ ಮುಂಚಿತವಾಗಿ ಜುಲೈ  8 ರಂದು ಒಂದು ದಿನದ ಮುಷ್ಕರ ನಡೆಯಲಿದೆಯೆಂದು‌ ಖಾಸಗಿ  ಬಸ್ ‌ಮಾಲಕರ ಜಂಟಿ ಹೋರಾಟ ಸಮಿತಿ ನಿರ್ದರಿಸಿದೆ. ಒಟ್ಟು 6 ಬೇಡಿಕೆಗಳನ್ನು ಈಡೇರಿಸುವಂತೆ ಹೋರಾಟ ಸಮಿತಿ ಒತ್ತಾಯಿಸಿದೆ

Post a Comment

0 Comments