Ticker

6/recent/ticker-posts

ಎಡನೀರು ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳವರ ಚಾತುರ್ಮಾಸ್ಯ ವ್ರತಾಚರಣೆ; ಭಕ್ತಾದಿಗಳ ಹಾಗೂ ವಿವಿದ ಸಮಿತಿ‌ಗಳ ಮಹಾಸಭೆ ಜೂನ್ 22 ರಂದು



 ಎಡನೀರು ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳವರ ಪಂಚಮ  ಚಾತುರ್ಮಾಸ್ಯ ವ್ರತಾಚರಣೆಯು 2025 ಜುಲೈ ತಿಂಗಳ 10ರಿಂದ ಸೆಪ್ಟೆಂಬರ್ 07ರವರೆಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಎಡನೀರು ಶ್ರೀಮಠದಲ್ಲಿ ಜರಗಲಿದೆ.ಕಾರ್ಯಕ್ರಮದ ಯಶಸ್ವಿಗಾಗಿ ಊರ ಪರಪೂರ ಭಕ್ತಾದಿಗಳ ವಿವಿಧ ಸಮಿತಿಗಳ ಮಹಾಸಭೆ ಜೂನ್ ತಿಂಗಳ 22ನೇ ತಾರೀಕು ಆದಿತ್ಯವಾರ ಸಂಜೆ 4:30 ಗಂಟೆಗೆ  ಎಡನೀರು ಶ್ರೀಮಠದಲ್ಲಿ ಜರಗಲಿದೆ . ವಿವಿಧ ಸಮಿತಿಯ ಪದಾಧಿಕಾರಿಗಳು ಹಾಗೂ ಶ್ರೀಮಠದ ಭಕ್ತಾದಿಗಳು ಈ ಸಭೆಯಲ್ಲಿ ಭಾಗವಹಿಸಿ  ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಚಾತುರ್ಮಾಸ್ಯ ಸಮಿತಿ ವಿನಂತಿಸಿದೆ.

Post a Comment

0 Comments