ಮಾನ್ಯ : ಜಿ. ಡಬ್ಲ್ಯು.ಯಲ್ ಪಿ. ಶಾಲೆ ಬೇಳ, ಕಡಂಬಳ ಇಲ್ಲಿ ವಾಚನ ವಾರದ ಸಮಾರೋಪ ಸಮಾರಂಭ ಹಾಗೂ ವಿಧ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಉದ್ಘಾಟನೆ ಜರಗಿತು. ಶಂಕರ ರೈ ಮಾಸ್ಟರ್ ಉದ್ಘಾಟಿಸಿದರು. ಕಥೆ ಮತ್ತು ಹಾಡನ್ನು ಹಾಡುವುದರ ಮೂಲಕ ಮಕ್ಕಳನ್ನು ಮನರಂಜಿಸಿದರು .ಶಾಲಾ ಮುಖ್ಯೋಪಾಧ್ಯಾಯನಿ ದೇವಕಿ ಟೀಚರ್ ಸ್ವಾಗತ ಮಾಡಿದರು .ಮಕ್ಕಳಿಂದ ಕಥೆ ಕವಿತೆ ಓದಿನ ಟಿಪ್ಪಣಿ ಪುಸ್ತಕ ಪ್ರದರ್ಶನ ನಡೆಯಿತು.
ವಿದ್ಯಾರಂಗ ಕಲಾವೇದಿಕೆಯ ಸಂಚಾಲಕಿ ಗಾಯತ್ರಿ ಟೀಚರ್ ಧನ್ಯವಾದವಿತ್ತರು. ಸತೀಶ ಮಾಸ್ತರ್ ನಿರೂಪಿಸಿದರು.
0 Comments