Ticker

6/recent/ticker-posts

ಕಾಸರಗೋಡು ಜನರಲ್ ಆಸ್ಪತ್ರೆಗೆ ಔಷದ ಖರೀದಿಸಲೆಂದು ಹೋದ ವ್ಯಕ್ತಿ ನಾಪತ್ತೆ


 ಅಡೂರು: ಕಾಸರಗೋಡು ಜನರಲ್ ಆಸ್ಪತ್ರೆಗೆ ಔಷದ ಖರೀದಿಸಲೆಂದು ಹೋದ ವ್ಯಕ್ತಿ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಅಡೂರು ಬೆಳ್ಳಚ್ಚೇರಿಯ ಕುಞ ಮಣಿಯಾಣಿಯವರ ಪುತ್ರ ಅನಿಲ್ ಕುಮಾರ್(35) ನಾಪತ್ತೆಯಾದ ವ್ಯಕ್ತಿ. ಜೂನ್ 20 ರಂದು ಬೆಳಗ್ಗೆ ಮನೆಯಿಂದ ಹೊರಟ ಅನಿಲ್ ಕುಮಾರ್ ಅನಂತರ ಹಿಂತಿರುಗಿಲ್ಲ. ಈ ಬಗ್ಗೆ ತಂದೆ ಕುಞ ಮಣಿಯಾಣಿ ಆದೂರು ಪೊಲೀಸರಿಗೆ ದೂರು ನೀಡಿದ್ದಾರೆ

Post a Comment

0 Comments