Ticker

6/recent/ticker-posts

ಆಟೋ ಚಾಲಕನ ಮೃತದೇಹ ಮನೆಯ ಬಳಿಯ ರಬ್ಬರ್ ತೋಟದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ


 ಬದಿಯಡ್ಕ: ಆಟೋ ಚಾಲಕನ ಮೃತದೇಹ ಮನೆಯ ಸಮೀಪದ ರಬ್ಬರ್ ತೋಟದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.  ಮಾರ್ಪನಡ್ಕ ಬೆದ್ರುಕೂಡ್ಲು ಮಹಾಬಲತೊಟ್ಟ ನಿವಾಸಿ ದಿವಂಗತ ಬಾಲಕೃಷ್ಣರವರ ಪುತ್ರ ಮನೋಹರ (25) ಮೃತಪಟ್ಟ ಯುವಕ. ನಿನ್ನೆ (ಆದಿತ್ಯವಾರ) ರಾತ್ರಿ 10 ಗಂಟೆಯ ವೇಳೆ ಇವರ ಮೃತದೇಹ ಪತ್ತೆಯಾಗಿದೆ. ಮನೋಹರ ಅವರು ಮಾರ್ಪನಡ್ಕದಲ್ಲಿ ಆಟೋ ಚಾಲಕರಾಗಿದ್ದರು. ಮೃತರು ತಾಯಿ ಶಾರದ , ಪತ್ನಿ ಅಂಜಲಿ, ಸಹೋದರರಾದ ಕಿರಣ್ ಕುಮಾರ್, ಪ್ರವೀಣ್ ಕುಮಾರ್, ಸಹೋದರಿ ಚಿತ್ರಾ ಎಂಬಿವರನ್ನು ಅಗಲಿದ್ದಾರೆ

Post a Comment

0 Comments