Ticker

6/recent/ticker-posts

ಭಜನಾ ಪರಿಷತ್ ನಿಂದ ತೂಮಿನಾಡಿನಲ್ಲಿ ಮನೆಮನೆ ಭಜನಾ ಸತ್ಸಂಗಕ್ಕೆ ಚಾಲನೆ


ಮಂಜೇಶ್ವರ : ವಿಶ್ವ ಹಿಂದು ಪರಿಷತ್, ಬಜರಂಗದಳ,ದುರ್ಗಾವಾಹಿನಿ ಕಾಸರಗೋಡು ಜಿಲ್ಲೆ ಹಾಗೂ ಧರ್ಮಸ್ಥಳ ಭಜನಾ ಪರಿಷತ್ ಮಂಜೇಶ್ವರ ಸಹಯೋಗದೊಂದಿಗೆ ತೂಮಿನಾಡು ಗ್ರಾಮದ ಪುಷ್ಪರವರ ಮನೆಯಲ್ಲಿ ಮನೆಮನೆ ಭಜನಾ ಸತ್ಸಂಗ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಭಜನಾ ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ ಅಳಿಯೂರು, ತಾಲೂಕು ಅದ್ಯಕ್ಷರಾದ ದಿನೇಶ್ ಚೆರುಗೋಳಿ, ದುರ್ಗಾವಾಹಿನಿ ಕಾಸರಗೋಡು ಜಿಲ್ಲಾ ಸಂಚಾಲಕಿ ಶ್ರೀಮತಿ ಆಶಾ  ಶಿವ ಪ್ರಸಾದ್  ಕಣ್ವ ತೀರ್ಥ ಜಿಲ್ಲಾ ಸಹ ಸಂಚಾಲಕಿ ಹರ್ಷಿತ ಶೆಟ್ಟಿ ವಿಶ್ವ ಪರಿಷತ್ ಮಂಜೇಶ್ವರ ಪ್ರಖಂಡ ಕಾರ್ಯದರ್ಶಿ ರಂಜಿತ್         ತಲಪಾಡಿ ವಲಯಾದ್ಯಕ್ಷರಾದ ಸಂಜೀವ ಶೆಟ್ಟಿ ಮಾಡ ರವರು ಹಾಗೂ ಭಜನಾ ಮಂಡಳಿಗಳ ಸದಸ್ಯರು ಭಾಗವಹಿಸಿದ್ದರು.

Post a Comment

0 Comments