ನೀರ್ಚಾಲು:ವಿಶ್ವ ಪರಿಸರ.ದಿನಾಚರಣೆಯ
ಅಂಗವಾಗಿ ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಪರಿಸರ ಶುಚೀಕರಣ ಹಾಗೂ ಗಿಡನೆಡುವಿಕೆ
ಕಾರ್ಯಕ್ರಮ ನಡೆಸಲಾಯಿತು. ರಾಘವ ಭಂಡಾರಿ, ಮಾಡತಡ್ಕ ನೇತೃತ್ವ ವಹಿಸಿದರು.ಭುವನ. ಚೇತನಡ್ಕ, ಶೋಭಾ,ಗೀತಾ, ವೀಣಾ, ಶಶಿಕಲಾ ಹಾಗೂ ಸುಶಾಂತ್, ಕುಂಟಿಕಾನ,ಗಣೇಶ್ ಭಟ್ ಕುಂಟಿಕಾನ ಮೊದಲಾದವರು ಶ್ರದ್ದಾ ಭಕ್ತಿಯಿಂದ ಉತ್ತಮರೀತಿಯಲ್ಲಿ
ಸಹಕರಿಸಿದರು. ದೇವಸ್ಥಾನದ ವತಿಯಿಂದ ಸಮಯೋಚಿತವಾಗಿ ಊಟೋಪಚಾರ ,ಶ್ರೀ ದೇವರ
ಪ್ರಸಾದ ನೀಡಿ ಎಲ್ಲಾ ಕಾರ್ಯಕರ್ತರನ್ನು ಅಭಿನಂದಿಸ
ಲಾಯಿತು.
0 Comments