ಕಾಸರಗೋಡು : ಮಲೆಯಾಳ ಭಾಷಾ ಕಡ್ಡಾಯ ಮಸೂದೆ ವಿರೋಧಿ ಹೋರಾಟ ಸಮಿತಿಯು ತೀವ್ರವಾಗಿ ರಂಗಕ್ಕಿಳಿದಿದೆ.ಇದರ ವತಿಯಿಂದ ಜಿಲ್ಲೆಯ ಶಾಸಕರಾದ ಎಂ ರಾಜಗೋಪಾಲ್ ಹಾಗೂ ಎ ಕೆ ಎಂ ಅಶ್ರಫ್ , ಸಿ ಎಚ್ ಕುಂಞಂಬು, ಇ ಚಂದ್ರಶೇಖರನ್ ಹಾಗೂ ಎನ್ .ಎ. ನೆಲ್ಲಿಕುನ್ನು ರವರಿಗೆ ಮನವಿ ಸಲ್ಲಿಸಲಾಯಿತು ನಿಯೋಗದಲ್ಲಿ ಮುರಲೀಧರ ಬಲ್ಲೂಕುರಾಯ, ಡಾ ಜಯಪ್ರಕಾಶ್ ನಾರಾಯಣ ತೋಟ್ಟೆತೋಡಿ, ಟಿ ಶಂಕರನಾರಾಯಣ ಭಟ್, ಎ ಆರ್ ಸುಬ್ಬಯಕಟ್ಟೆ ಮೊದಲಾದವರು ಇದ್ದರು.
.jpeg)


0 Comments