Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಬಿ ಎಂ ಎಸ್ (BMS) ಪೈವಳಿಕೆ ಪಂಚಾಯತ್ ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆ

 

ಪೈವಳಿಕೆ : ಭಾರತೀಯ ಮಜ್ದೂರ್ ಸಂಘ (BMS) ಪೈವಳಿಕೆ ಪಂಚಾಯತ್ ಸಮಿತಿ (2026-2029) ನೇ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಸವಿತಾ ಚೇರಾಲ್, ಕಾರ್ಯದರ್ಶಿಯಾಗಿ ದೇವಿ ಪ್ರಸಾದ್ ಶೆಟ್ಟಿ, ಖಜಾಂಚಿಯಾಗಿ ಕೃಷ್ಣ ನಾಯಕ್ ಇವರನ್ನು ಆಯ್ಕೆ ಮಾಡಲಾಯಿತು. ದೇವಿಪ್ರಸಾದ್ ಶೆಟ್ಟಿ ಮೂರನೇ ಬಾರಿಗೆ ಸಮಿತಿಗೆ ಆಯ್ಕೆಯಾಗಿದ್ದು, ಹಿಂದೆ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.

Post a Comment

0 Comments


ಜಾಹೀರಾತು

Responsive Advertisement