Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಆಪರೇಷನ್ ತೂಫಾನ್ ಕಾರ್ಯಾಚರಣೆ : ಮಂಜೇಶ್ವರದಲ್ಲಿ ‌ಪಾನ್ ಮಸಾಲ ಸಹಿತ ಯುವಕನ ಬಂಧನ

 

ಮಂಜೇಶ್ವರ : ಆಪರೇಷನ್ ತೂಫಾನ್ ಭಾಗವಾಗಿ ಮಂಜೇಶ್ವರ ಪೊಲೀಸರು ನಡೆಸಿದ ಗಸ್ತು ಕಾರ್ಯಾಚರಣೆಯಲ್ಲಿ 2990 ಪ್ಯಾಕೆಟ್ ನಿಷೇಧಿತ ಪಾನ್ ಮಸಾಲದೊಂದಿಗೆ ಯುವಕನೊಬ್ಬನನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶದ ರಸಲ್ಪುರದ ಮೂಲದ ಭರತ್ ಸೊಂಗಾರಿ (30) ಎಂಬಾತನನ್ನು ಮಂಜೇಶ್ವರ ಎಸ್ಐ ಶಬರಿ ಕೃಷ್ಣನ್ ಮತ್ತು ಅವರ ತಂಡ ಬಂಧಿಸಿದೆ.

Post a Comment

0 Comments


ಜಾಹೀರಾತು

Responsive Advertisement