Ticker

6/recent/ticker-posts

ಕೊಟ್ಟಿಯೂರಿನಲ್ಲಿ ಕಾಞಂಗಾಡ್ ನಿವಾಸಿ ಸಹಿತ ಇಬ್ಬರು ನೀರುಪಾಲು


 ಕಣ್ಣೂರು: ಇರಿಟ್ಟಿ ಬಳಿಯ ಕೊಟ್ಟಿಯೂರು ಕ್ಷೇತ್ರ ದರ್ಶನಕೆಂದು ಆಗಮಿಸಿದ ಕಾಞಂಗಾಡ್ ನಿವಾಸಿ ಸಹಿತ ಇಬ್ಬರು ನೀರಿನಲ್ಲಿ ಕೊಚ್ಚಿ ಹೋದ ಘಟನೆ ನಡೆದಿದೆ. ಕಾಞಂಗಾಡ್ ನಿವಾಸಿ ಅಭಿಜಿತ್, ಕೋಜಿಕ್ಕೋಡ್ ನಿವಾಸಿ ಯುವಕ ನಾಪತ್ತೆಯಾದವರು. ಕಾಞಂಗಾಡ್ ನಿವಾಸಿ ಅಭಿಜಿತ್ ಕ್ಷೇತ್ರ ದರ್ಶನಕ್ಕೆ‌ಮುಂಚಿತವಾಗಿ ಬಾವೇಲಿ ಹೊಳೆಯಲ್ಲಿ ಸ್ನಾನಕ್ಕಿಳಿದಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಅಭಿಜಿತ್ ನ‌ ಪತ್ತೆಗೆ ಅಗ್ನಿಶಾಮಕ ದಳ, ಮುಳುಗು ತಜ್ಞರು ಆಗಮಿಸಿ ಹುಡುಕಾಟ ನಡೆಸುತ್ತಿದ್ದಾರೆ.

Post a Comment

0 Comments