Ticker

6/recent/ticker-posts

ಏತಡ್ಕ ಕಡೆಕಲ್ಲು ನಿವಾಸಿ ಹಿರಿಯ ಕೃಷಿಕ ಕರುವಂಕೋಡ್ಲು ಗೋಪಾಲಕೃಷ್ಣ ಭಟ್ ನಿಧನ




ಬದಿಯಡ್ಕ: ಏತಡ್ಕ ಕಡೆಕಲ್ಲು ನಿವಾಸಿ ಹಿರಿಯ ಕೃಷಿಕ ಕರುವಂಕೋಡ್ಲು ಗೋಪಾಲಕೃಷ್ಣ ಭಟ್ (83) ಗುರುವಾರ ಪ್ರಾತಃಕಾಲ ನಿಧನರಾದರು. ಪತ್ನಿ ಸುಮತಿ ಅಮ್ಮ, ಮಕ್ಕಳಾದ ಶ್ರೀರಾಮ ಭಟ್, ಗಣರಾಜ, ಸರಸ್ವತಿ, ಸೊಸೆಯಂದಿರಾದ ಲಕ್ಷಿö್ಮ, ಶಾಂತಾಕುಮಾರಿ, ಅಳಿಯ ಹರಿಪ್ರಸಾದ ಕರಣಿ, ಮೊಮ್ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Post a Comment

0 Comments