Ticker

6/recent/ticker-posts

Ad Code

ದೇಲಂಪಾಡಿ ಕ್ಷೇತ್ರ ಧನುಪೂಜೆಯ ಆಮಂತ್ರಣ ಬಿಡುಗಡೆ

 


ಪುತ್ತಿಗೆ : ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿ ಜರಗುವ ಧನುಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಕ್ಷೇತ್ರದಲ್ಲಿ ನಡೆಯಿತು. ಬಿಡುಗಡೆ ಸಂದರ್ಭ ಕ್ಷೇತ್ರ ಸೇವಾ ಸಮಿತಿ, ಮಹಿಳಾ ಸಮಿತಿ ಹಾಗೂ ಗ್ರಾಮದ ಭಕ್ತರು ಪಾಲ್ಗೊಂಡಿದ್ದರು.ಡಿಸೆಂಬರ್ 16ರಿಂದ ಜನವರಿ 14ರ ವರೆಗೆ ಧನುಪೂಜಾ ಮಹೋತ್ಸವ ಜರಗಲಿದೆ.

Post a Comment

0 Comments