Ticker

6/recent/ticker-posts

Ad Code

ಕೈತ್ತೋಡು ಶ್ರೀ ಶಾರದಾಂಬಾ ಭಜನಾ ಮಂದಿರದ 38ನೇ ವಾರ್ಷಿಕ ಮಹೋತ್ಸವ, ಏಕಾಹ ಭಜನೆ ; ಆಮಂತ್ರಣ ಪತ್ರಿಕೆ ಬಿಡುಗಡೆ

 

ಆದೂರು : ಕೈತ್ತೋಡು ಶ್ರೀ ಶಾರದಾಂಬಾ ಸೇವಾ ಸಮಿತಿಯ ನೇತೃತ್ವದಲ್ಲಿ ಭಜನಾ ಮಂದಿರದಲ್ಲಿ 38ನೇ ವಾರ್ಷಿಕ ಮಹೋತ್ಸವ, ಏಕಾಹ ಭಜನೆ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ  ಫೆಬ್ರವರಿ 2ರಿಂದ 3ರ ವರೆಗೆ ಜರಗಲಿದೆ. ಇದರ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

Post a Comment

0 Comments