ಬದಿಯಡ್ಕ : ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನ ರಸ್ತೆಗೆ ಕಾಸರಗೋಡು ಶಾಸಕರ ಗ್ರಾಮ ವಿಕಾಸ ಫಂಡ್ 45 ಲಕ್ಷ ರೂ. ಉಪಯೋಗಿಸಿಕೊಂಡು ಕಾಂಕ್ರಿಟೀಕರಣ ಮತ್ತು ಡಾಮರು ನಿರ್ಮಾಣಗೊಂಡ ರಸ್ತೆಯನ್ನು ಕಾಸರಗೋಡಿನ ಶಾಸಕ ಎನ್ ಎ ನೆಲ್ಲಿಕುನ್ನು ಉದ್ಘಾಟಿಸಿದರು. ಬದಿಯಡ್ಕ ಪಂ.ಅಧ್ಯಕ್ಷ ಡಿ.ಶಂಕರ, ಉಪಾಧ್ಯಕ್ಷೆ ಆಶ್ವಿನಿ, ಪಂ.ಸದಸ್ಯರು ಹಾಗೂ ಪೆರಡಾಲ ಕ್ಷೇತ್ರ ಆಡಳಿತ, ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು, ಊರವರು ಪಾಲ್ಗೊಂಡರು.

0 Comments