Ticker

6/recent/ticker-posts

Ad Code

ಕೇರಳ ಮರಾಟಿ ಸಂರಕ್ಷಣಾ ಕುಂಬ್ದಾಜೆ ಪ್ರಾದೇಶಿಕ ಸಮಿತಿಯಿಂದ ಕನ್ಯಪ್ಪಾಡಿ ಆಶ್ರಯ ಆಶ್ರಮ ಭೇಟಿ

ಬದಿಯಡ್ಕ : ಕೇರಳ ಮರಾಟಿ ಸಂರಕ್ಷಣಾ ಸಮಿತಿ  ಪ್ರಾದೇಶಿಕ ಸಮಿತಿ ಕುಂಬ್ದಾಜೆ ಕಾರ್ಯಕಾರಿ ಸಮಿತಿ ಸದಸ್ಯರು ಕನ್ಯಪ್ಪಾಡಿ ಆಶ್ರಯ ಆಶ್ರಮ ಭೇಟಿ ಕೊಟ್ಟು ಒಂದು ದಿನದ ಅನ್ನದಾನ ಕ್ಕೆ ಸಹಾಯಧನವನ್ನು ನೀಡಿದರು. 

ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಕೃಷ್ಣ ನಾಯ್ಕ್ ಕೈಲಾಸ ನಗರ, ಕಾರ್ಯದರ್ಶಿ ಯೋಗೀಶ್, ಸದಸ್ಯರಾದ ಸುಬ್ರಾಯ ಅಳಕ್ಕೆ, ಅಶೋಕ್ ಕಟ್ಟಡಮೂಲೆ ಮತ್ತು ಚಂದ್ರಶೇಖರ ಜೊತೆಗಿದ್ದರು.

Post a Comment

0 Comments