ಕಾಸರಗೋಡು: ಪರಮ ಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು, ಶ್ರೀ ಶಂಕರಾಚಾರ್ಯ ಸಂಸ್ಥಾನಂ, ಶ್ರೀ ಎಡನೀರು ಮಠ ಇವರ ನೇತೃತ್ವದಲ್ಲಿ ಕ್ಷೇತ್ರ ರಕ್ಷಾ ಯಾತ್ರೆ- ವಾಹನ ಜಾಥ ಆರಂಭಗೊಂಡಿದೆ.
ಅನಂತರ ಕಾಸರಗೋಡು,ಕುಂಬಳೆ,ಉಪ್ಪಳ,ಮಂಜೇಶ್ವರ- ಉದ್ಯಾವರ, ತಲಪಾಡಿ ದಾರಿಯಾಗಿ ಪಂಪು ವೆಲ್ ಮೂಲಕ ಬಂಟ್ವಾಳ- ಬೆಳ್ತಂಗಡಿ- ಉಜಿರೆ ಮೂಲಕ ಧರ್ಮಸ್ಥಳ ಸೇರಲಿದೆ.ಧರ್ಮಸ್ಥಳ ಮುಖ್ಯ ದ್ವಾರದಿಂದ ಕಾಲ್ನಡಿಗೆಯಲ್ಲಿ ಅಮೃತವರ್ಷಿಣಿ ಸಭಾಂಗಣಕ್ಕೆ ಆಗಮಿಸಲಿದೆ.
1 Comments
🙏🕉🕉🙏
ReplyDelete