ಬದಿಯಡ್ಕ : 2019ರಲ್ಲಿ ಪೆರಡಾಲ ಸರಕಾರಿ ಶಾಲೆಯ ಕಚೇರಿ ಬಾಗಿಲು ಮುರಿದು ಲ್ಯಾಪ್ಟಾಪ್ ಕಳವುಗೈದ ಪ್ರಕರಣದಲ್ಲಿ ಪೈವಳಿಕೆಯ ರಾಧಾಕೃಷ್ಣ (42) ಎಂಬಾತನನ್ನು ಬಂಧಿಸಲಾಗಿದೆ. ಬದಿಯಡ್ಕ ಪೋಲಿಸ್ ಠಾಣಾ ಇನ್ಸ್ ಪೆಕ್ಟರ್ ಅನೂಪ್ ಕೃಷ್ಣನ್, ಎಎಸ್ ಐ ಪ್ರಸಾದ್ ಹಾಗೂ ಸಿಪಿಒಗಳಾದ ಶ್ರೀನೇಶ್ ಅವರಿಗೆ ನೀಡಿದ ಸುಳಿವಿನ ಮೇರೆಗೆ ಕರ್ನಾಟಕದ ಪುತ್ತೂರಿನಿಂದ ಬಂಧಿಸಿದ್ದಾರೆ.

0 Comments