Ticker

6/recent/ticker-posts

ಹಳದಿ ಕಾಮಾಲೆ ರೋಗ ಪೀಡಿತಳಾಗಿ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಲ್ಪಟ್ಟ ಸಿಡಿಎಸ್ ಮಾಜಿ ಅಧ್ಯಕ್ಷೆ ನಿಧನ.


 ಹಳದಿ ಕಾಮಾಲೆ ರೋಗ ಪೀಡಿತಳಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲ್ಪಟ್ಟ ಮಹಿಳೆ ಮೃತಪಟ್ಟ ಘಟನೆ ‌ನಡೆದಿದೆ. ಕೊಡೋಂ ಬೆಳೂರು ಗ್ರಾಮ ಪಂಚಾಯತಿನ ಮಾಜಿ ಸಿಸಿಎಸ್ ಅಧ್ಯಕ್ಷೆ, ಚುಳ್ಳಿಕ್ಕರ ವೆಳ್ಳರಿಕುಂಡು ನಿವಾಸಿ ಲಲಿತ(40)  ಮೃತಪಟ್ಟ ಮಹಿಳೆ. ಹಳದಿಕಾಮಾಲೆ ರೋಗ ಪೀಡಿತಳಾತ ಇವರನ್ನು ಒಂದು ವಾರದ ಹಿಂದೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಾಕಾರಿತಾಗದ ಹಿನ್ನೆಲೆಯಲ್ಲಿ ಆಕೆ ನಿನ್ನೆ (ಗುರುವಾರ) ರಾತ್ರಿ ಕೊನೆಯುಸಿರೆಳೆದರು. ಮೃತರು ತಂದೆ ಕಮ್ಮಾಡನ್, ತಾಯಿ ಜಾನಕಿ, ಪತಿ ಸುಕುಮಾರನ್, ಮಕ್ಕಳಾದ ದಿಲ್ಶಾ, ದೇವಾನಂದ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ

Post a Comment

0 Comments