Ticker

6/recent/ticker-posts

ಕ್ಯಾಂಪ್ಕೊ ಸಂಸ್ಥೆಯ ಸಾಂತ್ವನ ಯೋಜನೆಯಡಿ ಬಾಯಾರು ಶಾಖೆಯ ಸಕ್ರಿಯ ಸದಸ್ಯರ ಹೃದಯ ಚಿಕಿತ್ಸೆಗೆ ಸಹಾಯ ಹಸ್ತಾಂತರ


 ಕ್ಯಾಂಪ್ಕೊ ಸಂಸ್ಥೆಯ 'ಸಾಂತ್ವನ" ಯೋಜನೆಯಡಿಯಲ್ಲಿ  ಕ್ಯಾಂಪ್ಕೋ ಬಾಯಾರು ಶಾಖೆಯ  ಸಕ್ರೀಯ ಸದಸ್ಯರಾದ    ಶ್ರೀ ಬಾಬು ಮೂಲ್ಯ ವಾದ್ಯಡ್ಪು ಅವರ ಹೃದಯ ಚಿಕಿತ್ಸೆಗೆ (ಅಂಜಿಯೋಪ್ಲಾಸ್ಟ್)ಧನಸಹಾಯ ಮೊತ್ತ ರೂ.50000 (ರೂಪಾಯಿ ಐವತ್ತು ಸಾವಿರ.)ಮೊತ್ತದ ಚೆಕ್ಕನ್ನು ಕ್ಯಾಂಪ್ಕೊ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಶಂಕರನಾರಾಯಣ ಭಟ್ ಖಂಡಿಗೆ ವಿತರಿಸಿದರು..ಈ ಸಂಧರ್ಭದಲ್ಲಿ ಕ್ಯಾಂಪ್ಕೋ ನಿರ್ದೇಶಕರಾದ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ  ಕ್ಯಾಂಪ್ಕೊ  ನಿರ್ದೇಶಕರಾದ ಶ್ರೀ ಬಾಲಕೃಷ್ಣ ರೈ. ಬಾನೊಟ್ಟು,ಕ್ಯಾಂಪ್ಕೋ ಬದಿಯಡ್ಕ ಪ್ರಾಂತೀಯ ಪ್ರಬಂಧಕರಾದ ಶ್ರೀ ಚಂದ್ರ ಯಂ,ಬಾಯಾರು ಶಾಖೆಯ ಪ್ರಬಂಧಕರಾದ ಶ್ರೀ ರಮೇಶ್ ,  ಶ್ರೀ ನಿತಿನ್ ವಾದ್ಯಡ್ಪು ಉಪಸ್ಥಿತರಿದ್ದರು.

Post a Comment

0 Comments