Ticker

6/recent/ticker-posts

Ad Code

ಕುಕ್ಕಂಕೂಡ್ಲು; ಆಮಂತ್ರಣ ಪತ್ರಿಕೆ ಬಿಡುಗಡೆ

 

ಮಧೂರು :  ಕಂಠಪಾಡಿ ಶ್ರೀ ಸುಬ್ರಮಣ್ಯ ಸ್ವಾಮೀ ದೇವಸ್ಥಾನ ಕುಕ್ಕಂಕೂಡ್ಲುವಿನಲ್ಲಿ  ಡಿ 26 ರಂದು ನಡೆಯಲಿರುವ ಕಿರುಷಷ್ಠಿ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಪ್ರಧಾನ ಅರ್ಚಕರಾದ ಶ್ರೀ ರಾಮಕೃಷ್ಣ ಮಯ್ಯರು ದೇವರಲ್ಲಿ ಪ್ರಾರ್ಥಿಸಿ  ಬಿಡುಗಡೆಗೊಳಿಸಿದರು. ಕೋಡಿಂಗಾರು ಮನೆಯವರು ಸಮಿತಿಯವರು ಮತ್ತು ಭಕ್ತರು ಪಾಲ್ಗೊಂಡರು.

Post a Comment

0 Comments