Ticker

6/recent/ticker-posts

Ad Code

ಕಿಳಿಂಗಾರು ಬೇರಿಕೆಯಲ್ಲಿ ಕುಡಿನೀರು ಯೋಜನೆ ಉದ್ಘಾಟನೆ

 

ಬದಿಯಡ್ಕ  :  ಪಂಚಾಯತಿನ ಎರಡನೇ ವಾರ್ಡ್ ಕಿಳಿಂಗಾರ್ ಬೇರಿಕೆಯಲ್ಲಿ  ಕುಡಿಯುವ ನೀರಿನ ಯೋಜನೆಯನ್ನು ಉದ್ಘಾಟಿಸಲಾಯಿತು.  ಪಂಚಾಯತ್ ಅಧ್ಯಕ್ಷ ಶಂಕರ .ಡಿ ಉದ್ಘಾಟಿಸಿದರು. ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಅವಿನಾಶ್ ರೈ, ಪಂಚಾಯತ್ ಸದಸ್ಯ ಹರೀಶ್ ಮೊದಲಾದವರು ಉಪಸ್ಥಿತರಿದ್ದರು. ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುವ ಕಾರಣ ಸ್ಥಳೀಯ ಜನರ ಬಹುದಿನಗಳ ಬೇಡಿಕೆಗೆ ಪರಿಹಾರ ಸಿಕ್ಕಂತಾಗಿದೆ.

Post a Comment

0 Comments