Ticker

6/recent/ticker-posts

Ad Code

ನಲ್ಕದ ಭಗತ್ ಸಿಂಗ್ ಸಾರ್ವಜನಿಕ ಗ್ರಂಥಾಲಯದ ವಾಚನಕಳರಿಯಲ್ಲಿ ಸಾಹಿತ್ಯ ಕಾರ್ಯಗಾರ


ಪೆರ್ಲ : ಭಗತ್ ಸಿಂಗ್ ಸಾರ್ವಜನಿಕ ಗ್ರಂಥಾಲಯದ 'ವಾಚನಕಳರಿ' ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗೆ ಕವಿತಾ ರಚನೆ, ಬರೆಯುವಿಕೆ, ಸ್ಪಷ್ಟ ಓದುವಿಕೆ ಕುರಿತು ತರಗತಿಯನ್ನು ನಡೆಸಲಾಯಿತು. 
ಕವಯತ್ರಿ, ಬರಹಗಾರ್ತಿ ನಿರ್ಮಲ ಶೇಷಪ್ಪ ಖಂಡಿಗೆ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಮಕ್ಕಳಿಗೆ ಕನ್ನಡ ಸಾಹಿತ್ಯದ ಉತ್ತಮ ಅನುಭವವನ್ನು ಈ ತರಗತಿ ನೀಡಿತು. ಗ್ರಂಥಾಲಯದ ಸದಸ್ಯರು ನೇತೃತ್ವ ವಹಿಸಿದರು.

Post a Comment

0 Comments