Ticker

6/recent/ticker-posts

Ad Code

ಸಿ.ಎಂ.ಕಿಡ್ಸ್ ಸ್ಕಾಲರ್ಶಿಪ್ ಪರೀಕ್ಷೆಯಲ್ಲಿ ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜು ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ಐದು ವಿದ್ಯಾರ್ಥಿಗಳು ತೇರ್ಗಡೆ

 

ನೀರ್ಚಾಲು : 2025-26 ನೆ ಶೈಕ್ಷಣಿಕ ವರ್ಷದಲ್ಲಿ ಕೇರಳ ಸರಕಾರದ ಶಿಕ್ಷಣ ಇಲಾಖೆ ನಡೆಸಿದ  ಸಿ.ಎಂ.ಕಿಡ್ಸ್ ಸ್ಕಾಲರ್ಶಿಪ್ ಪರೀಕ್ಷೆಯ (ಎಲ್.ಎಸ್.ಎಸ್.)ಫಲಿತಾಂಶವು ಪ್ರಕಟವಾಗಿದ್ದು, ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜು ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ಐದು ವಿದ್ಯಾರ್ಥಿಗಳು ಉತ್ತೀರ್ಣರಾಗಿ ವಿದ್ಯಾರ್ಥಿವೇತನಕ್ಕೆ ಅರ್ಹತೆಯನ್ನು ಪಡೆದಿದ್ದಾರೆ. ಈ ಶಾಲೆಯ ಅದ್ವೈತ್.ಎಂ,  ಕನಿಹಾ.ವಿ, ವಿಷ್ಣು.ಕೆ.ಎ,  ಶಿವಪ್ರಸಾದ. ಬಿ.ಭಟ್ ಮತ್ತು ಅಜಯ್ ಕೃಷ್ಣ. ಡಿ ಈ ಸಾಧನೆಯನ್ನು ಪ್ರದರ್ಶಿಸಿದ್ದಾರೆ.

Post a Comment

0 Comments