Ticker

6/recent/ticker-posts

Ad Code

ಎಣ್ಮಕಜೆ ಪಂ.ನ ಪಾಪಿತ್ತಡ್ಕ – ನೀರಮೂಲೆ – ಗುರಿನೇರೋಲು ರಸ್ತೆ ಕಾಮಗಾರಿಗೆ ರಾಜ್ಯಸಭಾ ಸದಸ್ಯೆ ಡಾ. ಪಿ.ಟಿ. ಉಷಾ ಅವರ ನಿಧಿಯಿಂದ 30 ಲಕ್ಷ ರೂ ಅನುದಾ‌ನ

 

ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತ್‌ನ  18ನೇ ವಾರ್ಡ್ ನಲ್ಕ ಪ್ರದೇಶದಲ್ಲಿ  ತೀರಾ ಅವಗಣನೆಯಲ್ಲಿದ್ದ  ಪಾಪಿತ್ತಡ್ಕ – ನೀರಮೂಲೆ – ಗುರಿನೇರೋಲು ರಸ್ತೆ ಡಾಮಾರೀಕರಣ ಕಾಮಗಾರಿಗೆ  ರಾಜ್ಯಸಭಾ ಸದಸ್ಯೆ ಡಾ. ಪಿ.ಟಿ. ಉಷಾ ಅವರ MPLADS ನಿಧಿಯಿಂದ  ₹ 30 ಲಕ್ಷ ರೂ ಮಂಜೂರು ಮಾಡಲಾಗಿದೆ.

ಕಾಸರಗೋಡು ಸಂಸದರು ಮತ್ತು ಮಂಜೇಶ್ವರ ಶಾಸಕರು ತಿರಸ್ಕರಿಸಿದ ಎಣ್ಮಕಜೆ ಗ್ರಾಮ ಪಂಚಾಯತ್‌ಗೆ ಈ ಯೋಜನೆಯನ್ನು ಮಂಜೂರು ಮಾಡಿರುವುದು ವಿಶೇಷವಾಗಿದ್ದು, ಸ್ಥಳೀಯ ಜನರಿಗೆ ಉತ್ತಮ ಸಂಚಾರ ಸೌಲಭ್ಯ ದೊರೆಯಲು ಇದು ಸಹಕಾರಿಯಾಗಲಿದ್ದು ಸಂಸದೆ  ಡಾ. ಪಿ.ಟಿ. ಉಷಾ ಅವರು ಈ ಯೋಜನೆಯನ್ಬು ಮಂಜೂರು ಮಾಡುವಂತೆ ಒತ್ತಡ ಹೇರಿದ  ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಅವರಿಗೆ ಜನತೆ ಅಭಿನಂದನೆ ಸೂಚಿಸಿದ್ದಾರೆ.

Post a Comment

0 Comments