Ticker

6/recent/ticker-posts

Ad Code

ಮಂಜೇಶ್ವರದಿಂದ ಯುಡಿಎಫ್ ಅಭ್ಯರ್ಥಿಯಾಗಿ ಎಕೆಎಂ ಅಶ್ರಫ್ ನಾಮಪತ್ರ ಸಲ್ಲಿಕೆ

 

ಉಪ್ಪಳ : ಸಾವಿರಾರು ಕಾರ್ಯಕರ್ತರೊಂದಿಗೆ ಯುಡಿಎಫ್ ಅಭ್ಯರ್ಥಿ ಎಕೆಎಂ ಅಶ್ರಫ್ ಮಂಜೇಶ್ವರ ತಾಲೂಕು ಕಚೇರಿಯ ಉಪ ಆಯುಕ್ತರ ಮುಂದೆ ತಮ್ಮ ನಾಮಪತ್ರ ಸಲ್ಲಿಸಿದರು. ಬೆಳಿಗ್ಗೆ ಉಪ್ಪಳ ಸಿಎಚ್ ಸೌಧದಲ್ಲಿ ಕಾರ್ಯಕರ್ತರ ಒಗ್ಗೂಡುವಿಕೆಯ ನಂತರ ನಾಮಪತ್ರ ಸಲ್ಲಿಸಲಾಯಿತು. ಯುಡಿಎಫ್ ಮಂಡಲ ಅಧ್ಯಕ್ಷ ಅಜೀಜ್ ಮರಿಕೆ, ಸಂಚಾಲಕ ಮಂಜುನಾಥ ಆಳ್ವ, ಟಿ.ಎ. ಮೂಸಾ, ಸೋಮಶೇಖರ ಜೆ.ಎಸ್, ಲಕ್ಷ್ಮಣ್ ಪ್ರಭು, ಎ.ಕೆ. ಆರಿಫ್ ಮತ್ತು ಸೈಫುಲ್ಲಾ ತಂಙಳ್ ಮೊದಲಾದವರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.

Post a Comment

0 Comments