Ticker

6/recent/ticker-posts

Ad Code

ನಾರಾಯಣ ಕೊಡೆಂಕಿರಿ ನಿಧನ

 

ಪೆರ್ಲ : ಸ್ವರ್ಗ ಸಮೀಪದ ಕೊಡೆಂಕಿರಿ ನಿವಾಸಿ ನಾರಾಯಣ (52) ಬುಧವಾರ ಸ್ವಗೃಹದಲ್ಲಿ ನಿಧನರಾದರು. 

ಮೆದುಳಿನ ರಕ್ತಸ್ರಾವಕ್ಕೊಳಗಾದ ಅವರು ಕಾಸರಗೋಡು ಮತ್ತು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿಯರು, ಪುತ್ರರನ್ನು ಅಗಲಿದ್ದಾರೆ.

Post a Comment

0 Comments