Ticker

6/recent/ticker-posts

ಕ್ಯಾಂಪ್ಕೊ ಸಂಸ್ಥೆಯ 'ಸಾಂತ್ವನ" ಯೋಜನೆ; ಕುಂಡಂಕುಳಿ ಉಪ ಶಾಖೆಯ ಸಕ್ರಿಯ ಸದಸ್ಯರ ಹೃದಯ ಚಿಕಿತ್ಸೆಗೆ ಸಹಾಯ ವಿತರಣೆ


 ಕ್ಯಾಂಪ್ಕೊ ಸಂಸ್ಥೆಯ 'ಸಾಂತ್ವನ" ಯೋಜನೆಯಡಿಯಲ್ಲಿ  ಕ್ಯಾಂಪ್ಕೊ ಕುಂಡಂಕುಳಿ  ಉಪ ಶಾಖೆಯ  ಸಕ್ರೀಯ ಸದಸ್ಯರಾದ   ಶ್ರೀ ಪಿ. ಕುಮಾರನ್ ನಾಯರ್  ಅವರ ಹೃದಯ ಚಿಕಿತ್ಸೆಗೆ (ಅಂಜಿಯೋಪ್ಲಾಸ್ಟ್) ಧನಸಹಾಯ ಮೊತ್ತ ₹ 50,000 (ರೂಪಾಯಿ ಐವತ್ತು ಸಾವಿರ.)ಮೊತ್ತದ ಚೆಕ್ಕನ್ನು ಕ್ಯಾಂಪ್ಕೊ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಶಂಕರನಾರಾಯಣ ಭಟ್ ಖಂಡಿಗೆ ವಿತರಿಸಿದರು.

       ಈ ಸಂಧರ್ಭದಲ್ಲಿ ಕ್ಯಾಂಪ್ಕೊ  ಪ್ರಾಂತೀಯ ಪ್ರಬಂಧಕರಾದ

ಶ್ರೀ ಚಂದ್ರ ಯಂ,ಕಾಸರಗೋಡು  ಶಾಖೆಯ ಪ್ರಬಂಧಕರಾದ ಶ್ರೀ ವಿನೋದ್ ಕುಮಾರ್ ಮತ್ತು  ಶಾಖೆಯ ಶಿಬ್ಬಂದಿ ವರ್ಗದವರು  ಉಪಸ್ಥಿತರಿದ್ದರು.

Post a Comment

0 Comments