Ticker

6/recent/ticker-posts

ಕ್ಯಾಂಪ್ಕೊ ಸಂಸ್ಥೆಯ 'ಸಾಂತ್ವನ" ಯೋಜನೆಯಡಿ ಸಕ್ರಿಯ ಸದಸ್ಯನ ಹೃದಯ ಚಿಕಿತ್ಸೆಗೆ ಸಹಾಯ ಹಸ್ತಾಂತರ‌


 ಕ್ಯಾಂಪ್ಕೊ ಸಂಸ್ಥೆಯ 'ಸಾಂತ್ವನ" ಯೋಜನೆಯಡಿಯಲ್ಲಿ  ಕ್ಯಾಂಪ್ಕೊ ಕಾಸರಗೋಡು  ಶಾಖೆಯ  ಸಕ್ರೀಯ ಸದಸ್ಯರಾದ   ಶ್ರೀ ಕೆ. ಪದ್ಮನಾಭ ಶೆಟ್ಟಿ  ಕೂಡ್ಲು ಅವರ ಹೃದಯ ಚಿಕಿತ್ಸೆಗೆ (ಅಂಜಿಯೋಪ್ಲಾಸ್ಟ್)ಧನಸಹಾಯ ಮೊತ್ತ  ₹ 50,000 (ರೂಪಾಯಿ ಐವತ್ತು ಸಾವಿರ.)ಮೊತ್ತದ ಚೆಕ್ಕನ್ನು ಕ್ಯಾಂಪ್ಕೊ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಶಂಕರನಾರಾಯಣ ಭಟ್ ಖಂಡಿಗೆ ವಿತರಿಸಿದರು. ಈ ಸಂಧರ್ಭದಲ್ಲಿ ಕ್ಯಾಂಪ್ಕೊ  ಪ್ರಾಂತೀಯ ಪ್ರಬಂಧಕರಾದ ಶ್ರೀ ಚಂದ್ರ ಯಂ,ಕಾಸರಗೋಡು  ಶಾಖೆಯ ಪ್ರಬಂಧಕರಾದ ಶ್ರೀ ವಿನೋದ್ ಕುಮಾರ್ ಮತ್ತು  ಶಾಖೆಯ ಶಿಬ್ಬಂದಿ ಶ್ರೀ  ಗೋಪಾಲಕೃಷ್ಣ  ಉಪಸ್ಥಿತರಿದ್ದರು.

Post a Comment

0 Comments