ಕಾಸರಗೋಡು: ಬಾರಿಕ್ಕಾಡು ಪುದಿಯಪುರ ತರವಾಡಿನಲ್ಲಿ 2026 ರಲ್ಲಿ ನಡೆಯಲಿರುವ ಶ್ರೀ ವಯನಾಟ್ಟು ಕುಲವನ್ ತೆಯ್ಯಂಕಟ್ಟು ಮಹೋತ್ಸವದ ಅಗತ್ಯಕ್ಕಾಗಿ ಭತ್ತ ಬೆಳೆಸಲು ನೇಜಿ ನೆಡುವ ಕಾರ್ಯಕ್ರಮ ನಡೆಯಿತು.
ಪಾಡಿ ಶ್ರೀ ಪುಳ್ಳಿಕರಿಂಗಾಳಿ ಭಗವತಿ ಕ್ಷೇತ್ರದ ಆಚಾರ ಸ್ಥಾನಿಕರ ಪ್ರಾರ್ಥನೆಯೊಂದಿಗೆ ನೇಜಿ ನೆಡುವ ಕಾರ್ಯಕ್ರಮ ಬಾರಿಕ್ಕಾಡು ಬಯಲಿನಲ್ಲಿ ನಡೆಯಿತು.
ಪಾಡಿ ಶ್ರೀ ಪುಳ್ಳಿಕರಿಂಗಾಳಿ ಭಗವತಿ ಕ್ಷೇತ್ರದ ಭರಣ ಸಮಿತಿ ಪದಾಧಿಕಾರಿಗಳು, ಬಾರಿಕ್ಕಾಡು ಪ್ರಾದೇಶಿಕ ಸಮಿತಿ ಪದಾಧಿಕಾರಿಗಳು,
ಬಾರಿಕ್ಕಾಡು ಪುದಿಯಪುರ ತರವಾಡು ಸಮಿತಿ ಪದಾಧಿಕಾರಿಗಳು, ಭಕ್ತಜನರು ಭಾಗವಹಿಸಿದರು
0 Comments